Meeting of Dr. I S Prasad, President, FKCCI along with Office Bearers with Shri Brijesh Kumar, IFS, Chairman, KSPCB, GoK.
Meeting of Dr. I S Prasad, President, FKCCI along with Office Bearers with Shri Brijesh Kumar, IFS, Chairman, KSPCB, GoK.
Meeting of Dr. I S Prasad, President, FKCCI along with Office Bearers with Shri Brijesh Kumar, IFS, Chairman, KSPCB, GoK.
FKCCI is a premier institution of our country and working with it is an opportunity of immense prominence. I joined FKCCI while pursuing my masters in International Economics and Politics from University College London. FKCCI’s research culture was the perfect complement that a student could hope for-to build and enhance their skills as a budding […]
ಎಫ್ಕೆಸಿಸಿಐನ ನೂತನ ಪದಾಧಿಕಾರಿಗಳಾದ ಶ್ರೀ ಪೆರಿಕಲ್ ಎಂ. ಸುಂದರ್, ಅಧ್ಯಕ್ಷರು, ಸಿಎ ಐ.ಎಸ್. ಪ್ರಸಾದ್, ಹಿರಿಯ ಉಪಾಧ್ಯಕ್ಷರು, ಮತ್ತು ಶ್ರೀ ಬಿ.ವಿ. ಗೋಪಾಲ ರೆಡ್ಡಿ, ಉಪಾಧ್ಯಕ್ಷರು, ಇವರು ಇಂದು ಶ್ರೀ ಬಿ.ಎಸ್. ಯಡಿಯೂರಪ್ಪ, ಸನ್ಮಾನ್ಯ ಮುಖ್ಯಮಂತ್ರಿಗಳು ಮತ್ತು ಶ್ರೀ ಜಗದೀಶ್ ಶೆಟ್ಟರ್, ಸನ್ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಇವರನ್ನು ಸೌಜನ್ಯ ಭೇಟಿ ಮಾಡಿ ಕೈಗಾರಿಕೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಇಂದು ಶ್ರೀ ಎಸ್.ಟಿ. ಸೋಮಶೇಖರ್, ಸನ್ಮಾನ್ಯ ಸಹಕಾರ ಸಚಿವರು ಮತ್ತು ರಾಜ್ಯದ ಎಲ್ಲಾ ಎಪಿಎಂಸಿ ವರ್ತಕರ ನಡುವೆ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಯ ಅಧ್ಯಕ್ಷರಾದ ಶ್ರೀ. ಪೆರಿಕಲ್ ಎಂ. ಸುಂದರ್, ರವರು ರಾಜ್ಯದ ಎಲ್ಲಾ ಎಪಿಎಂಸಿ ವರ್ತಕರ ಪರವಾಗಿ ಈ ಕೆಳಕಂಡ ಅಹವಾಲುಗಳನ್ನು ಸನ್ಮಾನ್ಯ ಸಹಕಾರ ಸಚಿವರಾದ ಶ್ರೀ. ಎಸ್.ಟಿ. ಸೋಮಶೇಖರ್, ರವರ ಗಮನಕ್ಕೆ ತಂದರು. •ಕರ್ನಾಟಕ ಸರ್ಕಾರ ದಿನಾಂಕ: […]
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಪೆರಿಕಲ್ ಎಂ. ಸುಂದರ್, ಉಪಾಧ್ಯಕ್ಷರಾದ ಶ್ರೀ ಬಿ.ವಿ. ಗೋಪಾಲ್ ರೆಡ್ಡಿ ಮತ್ತು ಮಾಜಿ ಅಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿಯವರು ಹಾಗೂ ನಿರ್ದೇಶಕರಾದ ಡಾ. ರವೀಂದ್ರಸ್ವಾಮಿ ಇವರನ್ನು ಒಳಗೊಂಡ ನಿಯೋಗವು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಮತ್ತು ಶ್ರೀ ಸುರೇಶ್ ಕುಮಾರ್ ಮಾನ್ಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಖಾಸಗಿ ಶಾಲೆಗಳ ಸಮಸ್ಯೆಗಳನ್ನು ವಿವರಿಸಿದರು. ಸಭೆಯಲ್ಲಿ CBSE, ICSE, IB, STATE BOARD, […]